ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಬರೆದ ಮನವಿಪತ್ರವನ್ನು ಜಿಲ್ಲಾ ಸಂಚಾಲಕ ಉಮೇಶಕುಮಾರ ಸ್ವಾರಳ್ಳಿಕರ್. ಜಿಲ್ಲಾ ಸಂಘಟನಾ ಸಂಚಾಲಕ ನರಸಿಂಗ ಸಾಮ್ರಾಟ, ದಲಿತ ವಿದ್ಯಾರ್ಥಿ ಒಕ್ಕೂಟಕದ ಜಿಲ್ಲಾ ಸಂಚಾಲಕ ಸಂದೀಪ ಕಾಂಟೆ, ದಯಾನಂದ ನೌಲೆ, ವಿಜಯ ಸಾಮ್ರಾಟ, ಜೈಭೀಮ ಶರ್ಮಾ ಅವರು ಡಿ.ಸಿ ರಾಮಚಂದ್ರನ್ ಸಲ್ಲಿಸಿದ್ದಾರೆ.