ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

ಭಾಲ್ಕಿ: ಮಳೆಗಾಲ ಸಮೀಪಿಸಿದರೂ ಸ್ವಚ್ಛಗೊಳ್ಳದ ರಾಜಕಾಲುವೆ

ಬಸವರಾಜ್ ಎಸ್.ಪ್ರಭಾ
Published : 28 ಮೇ 2024, 5:50 IST
Last Updated : 28 ಮೇ 2024, 5:50 IST
ಫಾಲೋ ಮಾಡಿ
Comments
ಭಾಲ್ಕಿಯ ಬೀದರ್ ಬೇಸ್ ಬಡಾವಣೆ ಪಕ್ಕದಲ್ಲಿರುವ ರಾಜಕಾಲುವೆ ಕಸ ಕಡ್ಡಿ ಹೂಳಿನಿಂದ ಕೂಡಿರುವುದು
ಭಾಲ್ಕಿಯ ಬೀದರ್ ಬೇಸ್ ಬಡಾವಣೆ ಪಕ್ಕದಲ್ಲಿರುವ ರಾಜಕಾಲುವೆ ಕಸ ಕಡ್ಡಿ ಹೂಳಿನಿಂದ ಕೂಡಿರುವುದು
ವಿವಿಧೆಡೆಯ ನೀರು ಸರಾಗವಾಗಿ ಹರಿಯದೆ ಇರುವುದರಿಂದ ಗಬ್ಬು ವಾಸನೆ ಸೂಸುತ್ತಿದ್ದು ನಮ್ಮ ಸಂಕಷ್ಟ ಹೇಳತೀರದಾಗಿದೆ.
ಶಿವಕಾಂತಾ ಶಿವಣೆ ಪಟ್ಟಣ ನಿವಾಸಿ
ಮಳೆಗಾಲ ಆರಂಭಕ್ಕೆ ಬೆರಳೆಣಿಕೆಯಷ್ಟು ದಿನ ಮಾತ್ರ ಬಾಕಿಯಿದ್ದು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ರಾಜಕಾಲುವೆ ಸ್ವಚ್ಛತೆಗೆ ಮುಂದಾಗಬೇಕು.
ಪಂಡರಿನಾಥ ಮೇತ್ರೆ ಪಟ್ಟಣ ನಿವಾಸಿ
ರಾಜಕಾಲುವೆ ಸ್ವಚ್ಛತೆಗೆ ವರ್ಕ್ ಆರ್ಡರ್ ನೀಡಿದ್ದು ಒಂದೆರಡು ದಿನಗಳಲ್ಲಿ ಸ್ವಚ್ಛತೆ ಕಾರ್ಯ ಕೈಗೊಂಡು ಸಾರ್ವಜನಿಕರ ನೆಮ್ಮದಿಯ ಜೀವನಕ್ಕೆ ಅನುಕೂಲ ಮಾಡಿ ಕೊಡಲಾಗುವುದು.
ಸಂಗಮೇಶ ಕಾರಬಾರಿ ಪುರಸಭೆ ಮುಖ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT