ಲಕ್ಷ್ಮಣ ಕುಂಬಾರ, ತಾನಾಜಿ ನಾಟಕಾರೆ ರಂಗೋಲಿ, ಹರಿಶ್ಚಂದ್ರ ಭೋಗಿಲೆ ಚಿತ್ರಕಲೆ ಪ್ರದರ್ಶಿಸಿದರು. ಸಂಧ್ಯಾ ಸೋಮನಾಥ ಸ್ವಾಮಿ ಭಾರತ ಮಾತೆಯ ವೇಷ ತೊಟ್ಟಿದ್ದರು. ಸೋಮನಾಥ ಮುಕ್ತಾ, ಸೋಮನಾಥಸ್ವಾಮಿ, ಬಸವರಾಜಸ್ವಾಮಿ ಬಟಗೇರಾ, ಮನೋಜ ಸ್ವಾಮಿ, ಓಂ ಸ್ವಾಮಿ, ಪ್ರಕಾಶ ಮುಕ್ತಾ, ರಾಜೀವ ಭೋಸ್ಲೆ, ಸಂತೋಷ ಭೋಗಿಲೆ, ಧನರಾಜ ಪೂಜಾರಿ, ಪ್ರದೀಪ ಪಾಟೀಲ್, ವಾಮನರಾವ ಪೂಜಾರಿ, ಪ್ರದೀಪ್ ಗಡವಂತೆ, ಬಾಬುರಾವ ಹಿಂಸೆ ಇದ್ದರು. ಸೋಪಾನ ಕುಂಬಾರ ಸಂಗೀತ ಪ್ರಸ್ತುತ ಪಡಿಸಿದರು. ಉಮೇಶ ಗೌಳಿ ನಿರೂಪಿಸಿದರು.