ಪಕ್ಷದ ವಿಭಾಗೀಯ ಸಹ ಪ್ರಭಾರಿ ಈಶ್ವರಸಿಂಗ್ ಠಾಕೂರ್, ಜಿಲ್ಲಾ ಪ್ರಭಾರಿ ವಿದ್ಯಾಸಾಗರ ಶಾಬಾದ್, ರೈಲ್ವೆ ಪ್ರಯಾಣಿಕರ ಸೇವಾ ಸಮಿತಿ ಸದಸ್ಯ ಶಿವರಾಜ ಗಂದಗೆ, ಎಪಿಎಂಸಿ ಅಧ್ಯಕ್ಷ ವಿಜಯಕುಮಾರ ಆನಂದೆ, ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಪೀರಪ್ಪ ಔರಾದೆ, ಪ್ರಧಾನ ಕಾರ್ಯದರ್ಶಿಗಳಾದ ಅಶೋಕ ಹೊಕ್ರಾಣೆ, ಮಲ್ಲಿಕಾರ್ಜುನ ಕುಂಬಾರ, ಕಾರ್ಯದರ್ಶಿ ವಿಜಯಕುಮಾರ ಎಸ್. ಪಾಟೀಲ ಗಾದಗಿ, ಮಂಡಲ ಉಸ್ತುವಾರಿ ಶಂಕರ ನಗಾದೆ, ರಾಜಕುಮಾರ ನ್ಯಾಮತಾಬಾದ್, ಪ್ರಮುಖರಾದ ಉಪೇಂದ್ರ ದೇಶಪಾಂಡೆ, ರಾಜಕುಮಾರ ಚಿಲ್ಲರ್ಗಿ, ಬಾಲಾಜಿ ಚವಾಣ್, ರವಿ, ಪಂಢರಿ ಲದ್ದೆ, ರವಿ ಭಂಗೆ, ತಾರಾಬಾಯಿ ರಾಠೋಡ್, ರಾಮಶೆಟ್ಟಿ ಬಿರಾದಾರ, ದೀಪಕ ಗಾದಗೆ, ರಮೇಶ, ಶಿವಕುಮಾರ ಸ್ವಾಮಿ, ದೇವೇಂದ್ರ ಸಾಧು ಇದ್ದರು.