ಗ್ರಾಮ ಪಂಚಾಯಿತಿ ಅಧ್ಯಕ್ಷ ಗುರುರಾಜ ಮೂಲಗೆ, ಸಂತೋಷ ಸೀಗಿ, ನಜಿಮೊದ್ದೀನ್, ಸತೀಶ ಪೋಸ್ತಾರ, ಅಕ್ರಮ, ರೇವಣಸಿದ್ದ ಪಾಟೀಲ, ಸುಭಾಷ ಅಂತಪ್ಪನಳ್ಳಿ, ವಿಷ್ಣುವರ್ಧನ ಪುಣೆ, ಗೋದಾವರಿ ಪುಣೆ, ಪ್ರವೀಣ ಪುಣೆ, ವಿಠಲ್ ಹೆಗಡೆ, ನರಸಪ್ಪ ಹೆಗಡೆ, ಮಾಣಿಕಪ್ಪ ಬಲಮೆ, ತುಕಾರಾಮ ಪುಣೆ, ಹರಿ ಇರವಟ್ಟೆ, ಶ್ರೀಕಾಂತ ಪುಣೆ, ಅಭಿಷೇಕ ಪುಣೆ, ರಾಜೀವ ನರಡೆ ಪಾಲ್ಗೊಂಡಿದ್ದರು. ತುಕಾರಾಮ ಪುಣೆ ನಿರೂಪಿಸಿದರು.