ಸಂಜೆ ಪ್ರವಚನ ಮಂಗಲ, ಭಾನುವಾರ ಬೆಳಗ್ಗೆ 10ಕ್ಕೆ ವಿರೂಪಾಕ್ಷ ಶಿವಾಚಾರ್ಯರ ನೇತೃತ್ವದಲ್ಲಿ ನೂತನ ಗೋಪುರ ಉದ್ಘಾಟನೆ ಮತ್ತು ಕಳಸಾರೋಹಣ ಕಾರ್ಯಕ್ರಮ ಜರುಗಲಿದೆ. ಸೋಮವಾರ ರಥೋತ್ಸವ, ಮಂಗಳವಾರ (14ರಂದು) ಪೈಲ್ವಾನರಿಂದ ಜಂಗಿ ಕುಸ್ತಿ, 15 ರಿಂದ ಸಂಗೀತ ದರ್ಬಾರ್ ಮೂಲಕ ಜಾತ್ರಾ ಮಹೋತ್ಸವ ಸಮಾರೋಪ ಜರುಗಲಿದೆ. ಕಾಶಿನಾಥ್, ಅನೀಲ, ಮಹಾಂತೇಶ್, ಶಿವಾನಂದ, ದಯಾನಂದ, ವಿನೋದ್ ಸೇರಿದಂತೆ ಇತರರು ಹಾಜರಿದ್ದರು.