ಜಿಲ್ಲಾ ಮಾನಸಿಕ ಆರೋಗ್ಯ ಅಧಿಕಾರಿ ಡಾ. ಕಿರಣ ಪಾಟೀಲ, ಬ್ರಿಮ್ಸ್ ಮನೋವೈದ್ಯರಾದ ರಾಘವೇಂದ್ರ ವಾಘಲೆ, ಅಮಲ್ ಷರೀಫ್ ಮಾತನಾಡಿದರು. ಆಪ್ತ ಸಮಾಲೋಚಕಿ ರೇಣುಕಾ ಟಿ, ಪರಶುರಾಮ ಜಿ. ತಗನೂರ್, ಅಂಬಾದಾಸ್, ಪ್ರಮೋದ್ ಇದ್ದರು.
ಜಿಲ್ಲಾ ಕುಷ್ಠರೋಗ ನಿಯಂತ್ರಣ ಕಾರ್ಯಕ್ರಮದ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವೀರಶೆಟ್ಟಿ ಚನಶೆಟ್ಟಿ ನಿರೂಪಿಸಿದರು. ಮಲ್ಲಿಕಾರ್ಜುನ ಗುಡ್ಡೆ ಸ್ವಾಗತಿಸಿದರು. ಸೀಮಪ್ಪ ಸರಕುರೆ ವಂದಿಸಿದರು.