ಕಾರವಾರದ ವಿಷಯ ತಜ್ಞೆ ಜ್ಯೋತ್ಸ್ನಾ ಆನೆಕಾಲು ರೋಗದ ಆರೈಕೆ ಕುರಿತು ಮಾಹಿತಿ ನೀಡಿದರು. ಯಾದಗಿರಿಯ ಆಶ್ರಿತ ರೋಗಗಳ ಜಿಲ್ಲಾ ಸಲಹೆಗಾರ ಬಸವರಾಜ ಕಾಂತಾ, ಡಾ. ಶಿವಶಂಕರ ಬಿ., ಡಾ. ಕೃಷ್ಣಾರೆಡ್ಡಿ, ಡಾ. ದೀಪಾ ಖಂಡ್ರೆ, ಡಾ. ಶಿವಕುಮಾರ ಸಿದ್ಧೇಶ್ವರ, ಡಾ. ಶಂಕರೆಪ್ಪ ಮೈಲಾರೆ, ಡಾ. ಶರಣಯ್ಯ ಸ್ವಾಮಿ ಇದ್ದರು. ರಾಜು ಕುಲಕರ್ಣಿ ನಿರೂಪಿಸಿದರು.