‘ಮಳೆಯಿಂದ ಹಾನಿಗೊಳದ ಪ್ರದೇಶದ ಪ್ರಾಥಮಿಕ ಸಮೀಕ್ಷೆ ನಡೆಸಿದ ಸಂದರ್ಭದಲ್ಲಿ ಹುಮನಾಬಾದ್ನ ಹುಡಗಿ, ನಂದಗಾವ, ಹಿಪ್ಪರಗಿ, ಕಪ್ಪರಗಾಂವ, ಬೀದರ್ ತಾಲ್ಲೂಕಿನ ಹೊನ್ನಡ್ಡಿ, ಮಲ್ಕಾಪುರ, ಚಟ್ನಳ್ಳಿ ಪರಿಸರದಲ್ಲಿ ಹೆಚ್ಚಿನ ಹಾನಿಯಾಗಿರುವ ಮಾಹಿತಿ ಇದೆ. ಇನ್ನೊಮ್ಮೆ ವೈಜ್ಞಾನಿಕವಾಗಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.