ಸೋಮವಾರ, 28 ಜುಲೈ 2025
×
ADVERTISEMENT
ADVERTISEMENT

ಅರಣ್ಯದೊಳಗೆ ದನಕರು ಮೇಯಿಸುವುದರ ಮೇಲೆ ನಿರ್ಬಂಧ: ಶಾಸಕ ಬೆಲ್ದಾಳೆ ಕಿಡಿ

Published : 25 ಜುಲೈ 2025, 5:43 IST
Last Updated : 25 ಜುಲೈ 2025, 5:43 IST
ಫಾಲೋ ಮಾಡಿ
Comments
ಕುರಿಗಾಹಿಗಳಿಗೆ ಸರ್ಕಾರ ಆದ್ಯತೆ ನೀಡುತ್ತಿದೆ ಎಂದು ಹೇಳುತ್ತಿದೆ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನೇಕ ಸಲ ಕುರಿಗಾಹಿಗಳಿಗೆ ಅಭಯ ನೀಡುವ ಮಾತನಾಡಿದ್ದಾರೆ. ಈಗ ದನಕರುಗಳ ಜೊತೆಗೆ ಕುರಿ ಮೇಕೆಗಳಿಗೂ ಅರಣ್ಯದೊಳಗೆ ಎಂಟ್ರಿಗೆ ಬ್ಯಾನ್ ಮಾಡಿರುವುದು ಈ ಕಸುಬು ನಂಬಿದವರಿಗೆ ಆಘಾತ ನೀಡಿದೆ. ಸರ್ಕಾರ ತಕ್ಷಣ ಈ ಆದೇಶ ಹಿಂಪಡೆದು ಬಡವರಲ್ಲಿ ಮನೆ ಮಾಡಿದ ಆತಂಕ ನಿವಾರಿಸಬೇಕು.
ಡಾ.ಶೈಲೇಂದ್ರ ಬೆಲ್ದಾಳೆ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT