‘ಅನಿಲ್ ಜಮಾದಾರ್ ಮತ್ತು ಸಚಿನ್ ಪರಿಚಿತರಾಗಿದ್ದರು. ಸಚಿನ್ ನಿತ್ಯ ತಮ್ಮನ್ನು ಆಟೊದಲ್ಲಿ ಮನೆಗೆ ಬಿಟ್ಟು, ಪುನಃ ಕರೆ ತರಬೇಕು. ತಮ್ಮನ್ನೇ ಮದುವೆಯಾಗುವಂತೆ ಪೀಡಿಸುತ್ತಿದ್ದರು. ಇದರಿಂದ ಬೇಸತ್ತ ಅನಿಲ್, ಸಚಿನ್ಗೆ ಚೊಂಡಿ ಪ್ರದೇಶಕ್ಕೆ ಕರೆದೊಯ್ದು ಮದ್ಯ ಕುಡಿಸಿದ್ದಾರೆ. ನಂತರ ಅವರ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ’ ಎಂದು ಅವರು ವಿವರಿಸಿದ್ದಾರೆ.