‘ಕೊರೊನಾ ವಾರಿಯರ್ಸ್ ರೀತಿ ನಾವು ಕೆಲಸ ಮಾಡುತ್ತಿದ್ದೇವೆ. ವಾರಿಯರ್ಸ್ಗಳಿಗೆ ಗೌರವದ ಜತೆಗೆ ಸ್ಥಳೀಯ ಜನಪ್ರತಿನಿಧಿಗಳಿಂದ ಆಹಾರ ಪೊಟ್ಟಣ ಸೇರಿದಂತೆ ಧನ ಸಹಾಯವು ನೀಡಲಾಗುತ್ತಿದೆ. ಆದರೆ, ಇಲ್ಲಿಯವರೆಗೆ ನಮ್ಮ ಪ್ರತಿಕಾ ವಿತರಿಕರಿಗೆ ಸರ್ಕಾರ ನೆರವಿಗೆ ಬಂದಿಲ್ಲ. ಸ್ಥಳೀಯ ಜನಪ್ರತಿನಿಧಿಗಳು, ಪ್ರಮುಖರಿಂದಲೂ ನೆರವಿನ ಅಗತ್ಯವಿದೆ’ ಎಂದು ಪ್ರತಿಕಾ ವಿತರಕ ಮಹೇಶ ತಮ್ಮ ನೋವು ಹಂಚಿಕೊಂಡರು.