ಭಾಲ್ಕಿಯ ಬಸವಲಿಂಗ ಪಟ್ಟದ್ದೇವರು, ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಮಠದ ಬಸವಜಯಮೃತ್ಯುಂಜಯ ಸ್ವಾಮೀಜಿ, ಹನುಮಸಾಗರದ ವಿಜಯಮಹಾಂತೇಶ ಸ್ವಾಮೀಜಿ, ರಾಯಚೂರಿನ ಮಲ್ಲಿಕಾರ್ಜುನ ಸ್ವಾಮಿ, ಅಶೋಕ ಆಲೂರ, ದಾವಣಗೆರೆಯ ಬಸವ ಪ್ರಭು ಸ್ವಾಮಿ, ಅಕ್ಕ ಅನ್ನಪೂರ್ಣ, ಗಂಗಾಂಬಿಕೆ ಅಕ್ಕ ಹಾಗೂ ವಿಜ್ಞಾನಿ ಕಿರಣಕುಮಾರ ಅವರು ಶರಣರಿಗೆ ಉಪದೇಶ ಮಾಡಿದರು.