<p><strong>ಬೀದರ್:</strong> ಜೆಸ್ಕಾಂನ ಬೀದರ್ ವಿಭಾಗ ವ್ಯಾಪ್ತಿಯ 11 ಕೆವಿ ಮಂಗಲಪೇಟೆ, ಗುರುನಗರ ಹಾಗೂ ಟೌನ್ ಫೀಡರ್ ಮೇಲೆ ತುರ್ತು ನಿರ್ವಹಣೆ ಕೆಲಸ ಇರುವ ಕಾರಣ ನವೆಂಬರ್ 7ರಂದು ಬೆಳಿಗ್ಗೆ 11 ರಿಂದ ಸಂಜೆ 4 ರ ವರೆಗೆ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.</p>.<p>ಹಳೆಯ ಆದರ್ಶ ಕಾಲೊನಿ, ಜ್ಯೋತಿ ಕಾಲೊನಿ, ಎಸ್.ಬಿ.ಎಚ್. ಕಾಲೊನಿ, ದೇವಿ ಕಾಲೊನಿ, ಶಿವನಗರ (ದಕ್ಷಿಣ), ಭಾಲ್ಕೆ ಆಸ್ಪತ್ರೆ, ರಂಗಮಂದಿರ, ಮೇಗೂರೆ ಆಸ್ಪತ್ರೆ, ಶ್ರೀ ಆಸ್ಪತ್ರೆ, ಅಕ್ಕಮಹಾದೆವಿ ಕಾಲೊನಿ, ಹೊಸ ಬಸ್ ನಿಲ್ದಾಣ, ಸಂತೋಷ ಧಾಬಾ, ಮೊಟ್ಟೆ ಲೇಔಟ್, ರಾಘವೇಂದ್ರ ಕಾಲೊನಿ, ಅರಣ್ಯ ಇಲಾಖೆ ಕಚೇರಿ, ಗಣೇಶ ಮೈದಾನ, ಜೆಪಿ ನಗರ, ಫರ್ಧಿನ್ ಕಾಲೊನಿ, ಉದಿಗಿರ್ ರಸ್ತೆ, ಬ್ರಿಮ್ಸ್ ಆಸ್ಪತ್ರೆ, ನಂದಿ ಕಾಲೊನಿ, ಮೋಹನ್ ಮಾರ್ಕೇಟ್, ಜಿಲ್ಲಾಧಿಕಾರಿ ಕಚೇರಿ, ನ್ಯಾಯಾಲಯ, ಮಿಲಿಂದ ನಗರ, ಚಿದ್ರಿ ರಸ್ತೆ, ಇರಾನಿ ಗಲ್ಲಿ, ವಿಶಾಲ್ ಫಂಕ್ಷನ್ ಹಾಲ್, ಬೊಮ್ಮಗೊಂಡೇಶ್ವರ ವೃತ್ತ, ಅಂಬೇಡ್ಕರ್ ವೃತ್ತ, ಭಗತಸಿಂಗ್ ವೃತ್ತ, ಡಿಸಿಸಿ ಬ್ಯಾಂಕ್, ಮುಲ್ತಾನಿ ಕಾಲೊನಿ, ಲೇಬರ್ ಕಾಲೊನಿ, ನಯಾ ಕಮಾನ್ ಶಹಾಗಂಜ್, ತಹಶೀಲ್ದಾರ್ ಕಚೇರಿ, ಬ್ರಹ್ಮಪುರ ಕಾಲೊನಿ, ಖಾಜಿ ಕಾಲೊನಿ, ಜೆರೊಸೆಲೋಮ್ ಕಾಲೊನಿ, ಲಾಲವಡಿ, ಎಸ್.ಪಿ.ಬಂಗ್ಲಾ, ಶಾರಹನುಮಾನ ಮಂದಿರ, ಅಬ್ದುಲ್ ಫೈಜ್ ದರ್ಗಾ, ಹಳ್ಳದಕೇರಿ, ಶಿವಪುರ ಕಾಲೊನಿ, ಟಿಡಿಪಿ ಕಾಲೊನಿ, ಶಹಾಪುರ ಗೇಟ್, ಲಿಂಗಾನಂದ ನಗರ, ಕಿರಣ ಫ್ಯಾಕ್ಟರಿ ಪ್ರದೇಶದಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಜೆಸ್ಕಾಂ ಬೀದರ್ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್:</strong> ಜೆಸ್ಕಾಂನ ಬೀದರ್ ವಿಭಾಗ ವ್ಯಾಪ್ತಿಯ 11 ಕೆವಿ ಮಂಗಲಪೇಟೆ, ಗುರುನಗರ ಹಾಗೂ ಟೌನ್ ಫೀಡರ್ ಮೇಲೆ ತುರ್ತು ನಿರ್ವಹಣೆ ಕೆಲಸ ಇರುವ ಕಾರಣ ನವೆಂಬರ್ 7ರಂದು ಬೆಳಿಗ್ಗೆ 11 ರಿಂದ ಸಂಜೆ 4 ರ ವರೆಗೆ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.</p>.<p>ಹಳೆಯ ಆದರ್ಶ ಕಾಲೊನಿ, ಜ್ಯೋತಿ ಕಾಲೊನಿ, ಎಸ್.ಬಿ.ಎಚ್. ಕಾಲೊನಿ, ದೇವಿ ಕಾಲೊನಿ, ಶಿವನಗರ (ದಕ್ಷಿಣ), ಭಾಲ್ಕೆ ಆಸ್ಪತ್ರೆ, ರಂಗಮಂದಿರ, ಮೇಗೂರೆ ಆಸ್ಪತ್ರೆ, ಶ್ರೀ ಆಸ್ಪತ್ರೆ, ಅಕ್ಕಮಹಾದೆವಿ ಕಾಲೊನಿ, ಹೊಸ ಬಸ್ ನಿಲ್ದಾಣ, ಸಂತೋಷ ಧಾಬಾ, ಮೊಟ್ಟೆ ಲೇಔಟ್, ರಾಘವೇಂದ್ರ ಕಾಲೊನಿ, ಅರಣ್ಯ ಇಲಾಖೆ ಕಚೇರಿ, ಗಣೇಶ ಮೈದಾನ, ಜೆಪಿ ನಗರ, ಫರ್ಧಿನ್ ಕಾಲೊನಿ, ಉದಿಗಿರ್ ರಸ್ತೆ, ಬ್ರಿಮ್ಸ್ ಆಸ್ಪತ್ರೆ, ನಂದಿ ಕಾಲೊನಿ, ಮೋಹನ್ ಮಾರ್ಕೇಟ್, ಜಿಲ್ಲಾಧಿಕಾರಿ ಕಚೇರಿ, ನ್ಯಾಯಾಲಯ, ಮಿಲಿಂದ ನಗರ, ಚಿದ್ರಿ ರಸ್ತೆ, ಇರಾನಿ ಗಲ್ಲಿ, ವಿಶಾಲ್ ಫಂಕ್ಷನ್ ಹಾಲ್, ಬೊಮ್ಮಗೊಂಡೇಶ್ವರ ವೃತ್ತ, ಅಂಬೇಡ್ಕರ್ ವೃತ್ತ, ಭಗತಸಿಂಗ್ ವೃತ್ತ, ಡಿಸಿಸಿ ಬ್ಯಾಂಕ್, ಮುಲ್ತಾನಿ ಕಾಲೊನಿ, ಲೇಬರ್ ಕಾಲೊನಿ, ನಯಾ ಕಮಾನ್ ಶಹಾಗಂಜ್, ತಹಶೀಲ್ದಾರ್ ಕಚೇರಿ, ಬ್ರಹ್ಮಪುರ ಕಾಲೊನಿ, ಖಾಜಿ ಕಾಲೊನಿ, ಜೆರೊಸೆಲೋಮ್ ಕಾಲೊನಿ, ಲಾಲವಡಿ, ಎಸ್.ಪಿ.ಬಂಗ್ಲಾ, ಶಾರಹನುಮಾನ ಮಂದಿರ, ಅಬ್ದುಲ್ ಫೈಜ್ ದರ್ಗಾ, ಹಳ್ಳದಕೇರಿ, ಶಿವಪುರ ಕಾಲೊನಿ, ಟಿಡಿಪಿ ಕಾಲೊನಿ, ಶಹಾಪುರ ಗೇಟ್, ಲಿಂಗಾನಂದ ನಗರ, ಕಿರಣ ಫ್ಯಾಕ್ಟರಿ ಪ್ರದೇಶದಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಜೆಸ್ಕಾಂ ಬೀದರ್ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>