ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ಸುನೀಲ್ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಬೀಜ ನಿಗಮದ ಉಪ ನಿರ್ದೇಶಕ ಗುರು ಬಸವರಾಜ, ಬೀದರ್ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಧೂಳಪ್ಪ ಹೊಸಾಳೆ, ಬಸವರಾಜ ಬಿರಾದಾರ, ಕೃಷಿ ವಿಜ್ಞಾನಿ ಡಾ. ಆರ್. ಎಲ್. ಜಾಧವ್, ಆಧುನಿಕ ಬೇಸಾಯ ಕ್ರಮ, ಮಳೆ, ಬೀಜೋಪಾಚಾರ ಕುರಿತು ಮಾತನಾಡಿದರು.
ಡಾ. ಜ್ಞಾನದೇವ ಬುಳ್ಳಾ ಸ್ವಾಗತಿಸಿದರು. ಡಾ. ರಾಮರಾವ್ ವಂದಿಸಿದರು.