ಬೀದರ್ನ ಎಸ್.ಆರ್.ಎಸ್.ಫಂಕ್ಷನ್ ಹಾಲ್ನಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಮಾತನಾಡಿದರು. ಜ್ಯೋತಿರ್ಮಯಾನಂದಜಿ ಸ್ವಾಮೀಜಿ, ಅಶೋಕಕುಮಾರ ಕರಂಜಿ, ಶಿವಾನಂದ ತಗಡೂರ, ಅಕ್ಕ ಅನ್ನಪೂರ್ಣ ಇದ್ದಾರೆ