ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ನೀಲಕಂಠ ರಾಠೋಡ, ನಗರ ಘಟಕದ ಅಧ್ಯಕ್ಷ ಅಜರ್ಅಲಿ ನವರಂಗ, ಮುಖಂಡರಾದ ಶಾಂತಪ್ಪ ಪಾಟೀಲ, ರವಿ ಬೋರೋಳೆ, ಮನೋಹರ ಮೈಸೆ, ಚಂದ್ರಕಾಂತ ಮೇತ್ರೆ, ಯುವರಾಜ ಭೆಂಡೆ, ಸುಧಾಕರ ಗುರ್ಜರ, ಶಂಕರರಾವ ಜಮಾದಾರ, ಶೇಖ್ ರೈಸೊದ್ದೀನ್, ಅಮಾನತ್ ಅಲಿ, ಬಸವರಾಜ ಸ್ವಾಮಿ, ಆನಂದ ಪಾಟೀಲ, ಸುರೇಶ ಮೋರೆ, ರಾಮ ಜಾಧವ, ಸಂತೋಷ ಗುತ್ತೇದಾರ, ಶಿವಕುಮಾರ ಶೆಟಗಾರ, ಶಿವಕುಮಾರ ಬಿರಾದಾರ, ಸಿಕಂದರ ಶಿಂಧೆ, ಅಶೋಕ ಮದಾಳೆ, ಸವಿತಾ ಕಾಂಬಳೆ, ಆನಂದ ಹೊನ್ನಾನಾಯಕ, ಭೀಮಾ ಫುಲೆ ಹಾಗೂ ಯೋಗೇಶ ಗುತ್ತೇದಾರ ಇದ್ದರು.