ಪಕ್ಷದ ರಾಜ್ಯ ಕಾರ್ಯದರ್ಶಿಗಳಾದ ಅಂಕುಶ ಗೋಖಲೆ, ಬಿ. ವಿಠ್ಠಲ ನಾಯಕ್, ದತ್ತು ಸೂರ್ಯವಂಶಿ, ಜಿಲ್ಲಾ ಘಟಕದ ಅಧ್ಯಕ್ಷ ಎಂ.ಡಿ. ಜಮೀಲ್ ಅಹಮ್ಮದ್ ಖಾನ್, ಅಶೋಕ ಮಂಠಾಳಕರ್, ತಿಪ್ಪಣ್ಣ ಎಸ್. ವಾಲಿ, ಸೈಯದ್ ವಾಹೇದ್ ಲಖನ್, ಪ್ರಕಾಶ ಕೋಟೆ, ಜಾಫರ್ ಖುರೇಶಿ, ಯೋಹಾನ್ ಡಿಸೋಜಾ, ಗೋವಿಂದ ಭೋಸ್ಲೆ, ವೈಜಿನಾಥ ಸಿಂಧೆ, ಸತ್ಯದೀಪ ಎಚ್., ಶಾಹೀನ್ ಪಟೇಲ್, ಹುಲೆಪ್ಪ ಬಾಳೂರ, ಮಾರುತಿ ಕಾಂಬಳೆ ಪಾಲ್ಗೊಂಡಿದ್ದರು.