ವಿವಿಧ ಸಂಘಟನೆಗಳ ಮುಖಂಡರಾದ ಅರುಣ ಪಟೇಲ್, ರವಿಕುಮಾರ ವಾಘಮಾರೆ, ಶ್ರೀಪತರಾವ್ ದೀನೆ, ಶಿವಕುಮಾರ ನೀಲಕಟ್ಟಿ, ಓಂಪ್ರಕಾಶ ಭಾವಿಕಟ್ಟಿ, ಜೀವನ ಬುಡ್ತಾ, ಬಾಬುರಾವ್ ಮಿಠಾರೆ, ಶಾಲಿವಾನ್ ಬಡಿಗೇರ, ಬಾಬುರಾವ್ ಕೌಠಾ, ಅಂಬಾದಾಸ್ ಗಾಯಕವಾಡ, ಮಲ್ಲಿಕಾರ್ಜುನ ಚಿಟ್ಟಾ, ಪ್ರಭಾಕರ ಹೊನ್ನಾ, ಪ್ರಕಾಶ ಬಲಾಂಡೆ, ಶಿವರಾಜ ಸಾಗರ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.