‘ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅವಿಶ್ವಾಸ ನಿರ್ಣಯದ ಸಮಯದಲ್ಲಿ ಅವರು ಅಧಿಕೃತ ಅಭ್ಯರ್ಥಿಗೆ ವಿರುದ್ಧವಾಗಿ ಮತ ಚಲಾಯಿಸಿದ್ದರಿಂದ ಉಚ್ಛಾಟಿಸಲಾ ಗಿತ್ತು. ಆದರೆ, ಅವರು ತಪ್ಪು ಮಾಹಿತಿ ಯಿಂದ ಹೀಗಾಗಿದೆ ಎಂಬ ಕಾರಣ ಕೊಟ್ಟಿದ್ದರಿಂದ ಪುನಃ ಪಕ್ಷಕ್ಕೆ ಸೇರ್ಪಡೆ ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.