ಸೋಮವಾರ, 14 ಜುಲೈ 2025
×
ADVERTISEMENT
ADVERTISEMENT

ಬೀದರ್‌ | ರಸ್ತೆಗಳಲ್ಲಿ ಗುಂಡಿ, ದೂಳು: ನೆಮ್ಮದಿ ಹಾಳು

ಪ್ರತಿಷ್ಠಿತರಿದ್ದರೂ ರಸ್ತೆಗಿಲ್ಲ ದುರಸ್ತಿ; ಮುಖ್ಯರಸ್ತೆ ಹಾಳಾದರೂ ಜಾಣ ಮೌನ
Published : 23 ಸೆಪ್ಟೆಂಬರ್ 2024, 5:35 IST
Last Updated : 23 ಸೆಪ್ಟೆಂಬರ್ 2024, 5:35 IST
ಫಾಲೋ ಮಾಡಿ
Comments
ಬೀದರ್‌ನ ಶಿವನಗರ ಮುಖ್ಯ ರಸ್ತೆ ಸಂಪೂರ್ಣ ಹಾಳಾಗಿದ್ದು ದೂಳಿನಿಂದ ಜನರ ನೆಮ್ಮದಿ ಹಾಳಾಗಿದೆ. ಮುಖ ಮುಚ್ಚಿಕೊಂಡು ಜನ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ
ಬೀದರ್‌ನ ಶಿವನಗರ ಮುಖ್ಯ ರಸ್ತೆ ಸಂಪೂರ್ಣ ಹಾಳಾಗಿದ್ದು ದೂಳಿನಿಂದ ಜನರ ನೆಮ್ಮದಿ ಹಾಳಾಗಿದೆ. ಮುಖ ಮುಚ್ಚಿಕೊಂಡು ಜನ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ
ರಸ್ತೆ ಸಂಪೂರ್ಣ ದೂಳುಮಯವಾಗಿರುವುದು
ರಸ್ತೆ ಸಂಪೂರ್ಣ ದೂಳುಮಯವಾಗಿರುವುದು
ಮಳೆಗೆ ಕಿತ್ತು ಹೋದ ರಸ್ತೆಗಳಲ್ಲಿ ಗುಂಡಿಗಳೋ ಗುಂಡಿಗಳು
–ಪ್ರಜಾವಾಣಿ ಚಿತ್ರಗಳು: ಲೋಕೇಶ ವಿ. ಬಿರಾದಾರ
ಮಳೆಗೆ ಕಿತ್ತು ಹೋದ ರಸ್ತೆಗಳಲ್ಲಿ ಗುಂಡಿಗಳೋ ಗುಂಡಿಗಳು –ಪ್ರಜಾವಾಣಿ ಚಿತ್ರಗಳು: ಲೋಕೇಶ ವಿ. ಬಿರಾದಾರ
ಶಿವನಗರ ಮುಖ್ಯರಸ್ತೆಯ ನಿರ್ವಹಣೆ ಲೋಕೋಪಯೋಗಿ ಇಲಾಖೆಯವರು ನೋಡಿಕೊಳ್ಳುತ್ತಾರೆ. ಅದು ನಮಗೆ ಬರುವುದಿಲ್ಲ.
–ಶಿವರಾಜ ರಾಠೋಡ್‌, ಪೌರಾಯುಕ್ತ ಬೀದರ್‌ ನಗರಸಭೆ
ದೂಳಿನಿಂದ ಬಹಳ ಸಮಸ್ಯೆ ಉಂಟಾಗುತ್ತಿದೆ. ಆಸ್ತಮಾ ಕಾಯಿಲೆ ಇದ್ದವರು ವಯಸ್ಸಾದವರಿಗೆ ಬಹಳ ತೊಂದರೆ ಉಂಟಾಗುತ್ತಿದೆ.
–ಗೌತಮ್‌, ಬೀದರ್‌ ನಿವಾಸಿ
ರಸ್ತೆಯಲ್ಲಿ ಸದಾ ದೂಳು ತುಂಬಿಕೊಂಡಿರುತ್ತದೆ. ಮಳೆಯಾದರೆ ಗುಂಡಿಗಳಲ್ಲಿ ನೀರು ತುಂಬುತ್ತೆ. ಇದರಿಂದ ಅಪಘಾತಗಳಾಗುತ್ತಿವೆ.
–ಆನಂದ್‌, ಬೀದರ್‌ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT