<p><strong>ಜನವಾಡ</strong>: ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವದ ಪ್ರಯುಕ್ತ ಬೀದರ್ ತಾಲ್ಲೂಕಿನ ಚಾಂಬೋಳ್ ಗ್ರಾಮದಿಂದ ಶರಣ ರುದ್ರಮುನಿ ಜ್ಯೋತಿ ಯಾತ್ರೆ ಬಸವಕಲ್ಯಾಣಕ್ಕೆ ಹೊರಟಿತು.</p>.<p>ರುದ್ರಮುನಿ ಪಟ್ಟದ್ದೇವರು ಜ್ಯೋತಿ ಯಾತ್ರೆಗೆ ಚಾಲನೆ ನೀಡಿದರು.</p>.<p>ಜ್ಯೋತಿ ಯಾತ್ರೆಯು ಜನರಲ್ಲಿ ಆಧ್ಯಾತ್ಮದ ಅರಿವಿನ ಜ್ಯೋತಿ ಬೆಳಗಿಸಲಿದೆ. ಅನುಭವ ಮಂಟಪ ಉತ್ಸವಕ್ಕೆ ಆಮಂತ್ರಣ ನೀಡಲಿದೆ ಎಂದು ಅವರು ಹೇಳಿದರು.</p>.<p>ಸಾರ್ವಜನಿಕರು ಅನುಭವ ಮಂಟಪ ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಬಸವಾದಿ ಶರಣರ ಚಿಂತನೆಗಳನ್ನು ಅರಿತು, ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.</p>.<p>ಪ್ರಮುಖರಾದ ಓಂಕಾರ ಪಾಟೀಲ, ಉಮೇಶ ಬಿರಾದಾರ, ವಿಜಯಕುಮಾರ ಸೋಲಪುರೆ, ರಮೇಶ ಕತ್ತೆ, ಶರಣಪ್ಪ ಪಾಟೀಲ, ಶಂಕರರಾವ್ ಪಾಟೀಲ, ಭೀಮರಾವ್ ಕತ್ತೆ ಹಾಗೂ ಸುಶೀಲಕುಮಾರ ಕುಲಕರ್ಣಿ ಇದ್ದರು. ಚನ್ನಯ್ಯ ಸ್ವಾಮಿ ನಿರೂಪಿಸಿದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಜನವಾಡ</strong>: ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವದ ಪ್ರಯುಕ್ತ ಬೀದರ್ ತಾಲ್ಲೂಕಿನ ಚಾಂಬೋಳ್ ಗ್ರಾಮದಿಂದ ಶರಣ ರುದ್ರಮುನಿ ಜ್ಯೋತಿ ಯಾತ್ರೆ ಬಸವಕಲ್ಯಾಣಕ್ಕೆ ಹೊರಟಿತು.</p>.<p>ರುದ್ರಮುನಿ ಪಟ್ಟದ್ದೇವರು ಜ್ಯೋತಿ ಯಾತ್ರೆಗೆ ಚಾಲನೆ ನೀಡಿದರು.</p>.<p>ಜ್ಯೋತಿ ಯಾತ್ರೆಯು ಜನರಲ್ಲಿ ಆಧ್ಯಾತ್ಮದ ಅರಿವಿನ ಜ್ಯೋತಿ ಬೆಳಗಿಸಲಿದೆ. ಅನುಭವ ಮಂಟಪ ಉತ್ಸವಕ್ಕೆ ಆಮಂತ್ರಣ ನೀಡಲಿದೆ ಎಂದು ಅವರು ಹೇಳಿದರು.</p>.<p>ಸಾರ್ವಜನಿಕರು ಅನುಭವ ಮಂಟಪ ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಬಸವಾದಿ ಶರಣರ ಚಿಂತನೆಗಳನ್ನು ಅರಿತು, ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.</p>.<p>ಪ್ರಮುಖರಾದ ಓಂಕಾರ ಪಾಟೀಲ, ಉಮೇಶ ಬಿರಾದಾರ, ವಿಜಯಕುಮಾರ ಸೋಲಪುರೆ, ರಮೇಶ ಕತ್ತೆ, ಶರಣಪ್ಪ ಪಾಟೀಲ, ಶಂಕರರಾವ್ ಪಾಟೀಲ, ಭೀಮರಾವ್ ಕತ್ತೆ ಹಾಗೂ ಸುಶೀಲಕುಮಾರ ಕುಲಕರ್ಣಿ ಇದ್ದರು. ಚನ್ನಯ್ಯ ಸ್ವಾಮಿ ನಿರೂಪಿಸಿದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>