ಅಖಿಲ ಭಾರತ ಮಟ್ಟದಲ್ಲಿ 9,226ನೇ ರ್ಯಾಂಕ್ ಗಳಿಸಿದ ವಿಷ್ಣುವರ್ಧನ್ ಭೀಮರಾವ್, 10,543ನೇ ರ್ಯಾಂಕ್ ಪಡೆದ ಪವನಕುಮಾರ ಪ್ರಭು, ಅಧಿಕ ಅಂಕ ಪಡೆದು ಸರ್ಕಾರಿ ಕೋಟಾದಡಿ ಉಚಿತ ವೈದ್ಯಕೀಯ ಸೀಟಿಗೆ ಅರ್ಹತೆ ಗಳಿಸಿರುವ ಭವಾನಿ ಗಣಪತಿ, ಶಿವಾನಿ ಸೈಬಣ್ಣ, ದಿವ್ಯಾ ದೇವಿದಾಸ, ಅಪೂರ್ವ ಮಹೇಶ, ಕಾವೇರಿ ಲಕ್ಷ್ಮಣ, ಅಭಿಷೇಕ ಶಿವಾಜಿರಾವ್ ಸಂತೋಷ ರವಿ, ರಾವಣ್ಣ ವೀರಶೆಟ್ಟಿ, ಸುದೀಕ್ಷಿತ್ ಸತೀಶ್ ಅವರಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.