ಬಾಲಯೋಗಿ ಅಭಿನವ ಶರಣ ಶಂಕರಲಿಂಗ ಮಹಾರಾಜರು, ಭಂತೆ ಸಂಘ ರಕ್ಷಿತಾ ಸಂಭಾಜಿ ಮಹಾರಾಜ, ಸಮಿತಿ ಜಿಲ್ಲಾಧ್ಯಕ್ಷ ಸಾಯಿ ಸಿಂಧೆ, ಮುಖಂಡರಾದ ಅನಿಲಕುಮಾರ ಬೇಲ್ದಾರ, ಅಮೃತರಾವ ಚಿಮಕೋಡೆ, ಬಾಬುರಾವ್ ಪಾಸ್ವಾನ್, ಶ್ರೀಪತರಾವ ದೀನೆ, ಶಿವಕುಮಾರ ನೀಲಿಕಟ್ಟೆ, ಸುಬ್ಬಣ್ಣ ಕರಕನಳ್ಳಿ, ಬಸವರಾಜ ಮಾಳಗೆ, ವಿಶಾಲ ದೊಡ್ಡಿ, ದೀಪಕ ಗಾದಗೆ, ಎಂ.ಡಿ. ಜಿಲಾನಿ, ಅಂಬಾದಾಸ ಗಾಯಕವಾಡ, ನಾಗಪ್ಪಾ ಮುಸ್ತಾಪೂರೆ, ರವೀನಾ ಗೌತಮ ಮೇತ್ರೆ, ರಮೇಶ ಪಾಸ್ವಾನ್, ಸೂರ್ಯಕಾಂತ ಸಾಧುರೆ, ಸಂದೀಪ ಕಾಂಟೆ ಮೊದಲಾದವರು ಭಾಗವಹಿಸಿದ್ದರು.