ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಅಂಬಿಕಾ ಪವಾರ್, ಸದಸ್ಯ ಧೋಡಿಬಾ ನರೋಟೆ, ಬನಸಿ ನಾಯಕ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಶಾಲಿವಾನ ಉದಗಿರೆ, ಕನ್ನಡಪರ ಹೋರಾಟಗಾರ ಬಸವರಾಜ ಶೆಟಕಾರ, ಶರಣಪ್ಪ ಪಾಟೀಲ, ಜಂಜಿರಾವ ನಾಯಕ, ಶಿವಾಜಿರಾವ ಪಾಟೀಲ, ಶಿವಕುಮಾರ ಕಾಂಬಳೆ, ರಾಮಣ್ಣ ವಡೆಯರ್, ಬಾಲಾಜಿ ನರೋಟೆ, ರಹೀಮಸಾಬ್, ವೀರೇಶ ಅಲ್ಮಾಜೆ, ರಾಜಕುಮಾರ ಯಡವೆ, ಸಂಬಾಜಿ ಬ್ರಿಗೇಡರ್ ಅಧ್ಯಕ್ಷ ಖಂಡೇರಾವ್, ಸತೀಶ್ ವಾಸರೆ, ಗುಂಡಪ್ಪ ಮುದಾಳೆ, ಕೇರಬಾ ಪವಾರ್, ಬಾಬುರಾವ ತಾರೆ, ಬಿಜೆಪಿ ತಾಲ್ಲೂಕು ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ, ಗೋವಿಂದ ಇಂಗಳೆ ಇದ್ದರು.