ಹುಚ್ಚರಾಗಿರುವ ಹಾಗೂ ರಸ್ತೆಯಲ್ಲಿ ಅಲೆಯುವ ತಿರುಪತಿ ಮತ್ತು ಸುನಿತಾ ಈ ಇಬ್ಬರಿಗೂ ಹರಸಾಹಸ ನಡೆಸಿ ಇದೇ ರೀತಿ ಸ್ನಾನ ಮಾಡಿಸಿ ಬಟ್ಟೆ ತೊಡಿಸಿ, ಊಟ, ಹಣ್ಣು ನೀಡಿ ಮಾಸ್ಕ್ ತೊಡಿಸಿದ್ದಾನೆ. ನಗರಸಭೆ ಸದಸ್ಯ ರವೀಂದ್ರ ಬೋರೋಳೆ, ಮುಖಂಡ ಯುವರಾಜ ಭೆಂಡೆ ಹಾಗೂ ಪೊಲೀಸ್ ಇಲಾಖೆ ಹಾಗೂ ನಗರಸಭೆ ಪ್ರತಿನಿಧಿ ಉಪಸ್ಥಿತರಿದ್ದರು.