ಸಾರ್ವಜನಿಕ ಗ್ರಂಥಾಲಯ ನಿರ್ದೇಶಕ ಡಾ.ಸತೀಶಮಾರ ಹೊಸಮನಿ, ಮೈಸೂರಿನ ಕವಿ ಜಯಪ್ಪ ಹೊನ್ನಾಳಿ, ಖ್ಯಾತ ಕವಯಿತ್ರಿ ಕಾವ್ಯಶ್ರೀ ಮಹಾಗಾಂವಕರ್, ರಾಜಾಚರ್ಯ, ಹಾಮಾ ಸತೀಶ, ಜಗನ್ನಾಥ್ ಹೆಬ್ಬಾಳೆ, ಸುರೇಶ್ ಚನಶೆಟ್ಟಿ, ಡಾ.ಸಿ.ಆನಂದರಾವ್, ಡಾ.ಎಂಆರ್ ನಾಗರಾಜರಾವ್, ಸಂಗಮೇಶ್ವರ ಜ್ಯಾಂತೆ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.