ಸಾಹಿತಿ ಡಾ. ಎಂ.ಜಿ. ದೇಶಪಾಂಡೆ, ಡಾ. ಮಹೇಶ್ವರಿ ಹೆಗಡೆ, ರಜನಿ ಅಶೋಕ ಮಾತನಾಡಿದರು.ಶ್ರೀದೇವಿ ಪಾಟೀಲ, ವಿರೂಪಾಕ್ಷಿ ಎಲೆಗಾರ, ಶಿವಲೀಲಾ ತಗಾರೆ, ಜಯಶ್ರೀ ಚುನಮರಿ, ಗೀತಾಕುಮಾರಿ ದಾವಣರೆಗೆ, ಮಧು ಪಾಂಡೆ ಮಾನ್ವಿ, ಅನುಸೂಯಾ ನಾಗನಳ್ಳಿ, ರೇಣುಕಾ ಎಸ್, ಧರ್ಮಣ್ಣ ಎಚ್. ದಿನ್ನೆ, ಮಹಾನಂದಾ ಮಡಕಿ, ಸುನಿತಾ ಕೂಡ್ಲಿಕರ್, ಮೋಹನ್ ಪಾಟೀಲ, ಶಾಂತಾ ಪಸ್ತಾಪುರ, ಪುಣ್ಯವತಿ ವಿಸಾಜಿ, ಸಂಗೀತಾ ಸ್ವರಚಿತ ಕವನ ವಾಚಿಸಿದರು.150ಕ್ಕೂ ಹೆಚ್ಚು ಸಾಧಕರಿಗೆ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾವ್ಯಶ್ರೀ ಮಹಾಗಾಂವಕರ್ ಅಧ್ಯಕ್ಷತೆ ವಹಿಸಿದ್ದರು. ಡಾ. ಸಿ.ಆನಂದರಾವ್, ರಾಮಕೃಷ್ಣ ಸಾಳೆ, ಅಶೋಕ ಬೂದಿಹಾಳ ಇದ್ದರು. ದೀಪಕ್ ಥಮಕೆ ನಿರೂಪಿಸಿದರು. ಎಸ್.ಬಿ. ಕುಚಬಾಳ, ಶ್ರೇಯಾ ಸ್ವಾಗತಿಸಿದರು. ಮಹಾನಂದಾ ಮಡಕಿ, ಶಿಲ್ಪಾ ಮಜಗೆ ವಂದಿಸಿದರು.