ಶನಿವಾರ, 12 ಜುಲೈ 2025
×
ADVERTISEMENT
ADVERTISEMENT

ಬಸವಕಲ್ಯಾಣ | ಕಾರ್ಖಾನೆ ಕೊರತೆ: ಕಬ್ಬಿನ ಬೆಳೆ ಕ್ಷೇತ್ರ ಕುಸಿತ

ಅನ್ಯ ತಾಲ್ಲೂಕಿನ ಕಾರ್ಖಾನೆಗಳಿಂದ ನಿರ್ಲಕ್ಷ್ಯ, ಸಮಯಕ್ಕೆ ದೊರಕದ ಹಣ
ಮಾಣಿಕ ಆರ್.ಭುರೆ
Published : 20 ಏಪ್ರಿಲ್ 2024, 6:19 IST
Last Updated : 20 ಏಪ್ರಿಲ್ 2024, 6:19 IST
ಫಾಲೋ ಮಾಡಿ
Comments
ಬಸವಕಲ್ಯಾಣ ತಾಲ್ಲೂಕಿನ ಮಂಠಾಳ-ಗುಂಡೂರ ರಸ್ತೆಯಲ್ಲಿನ ಹೊಲದಲ್ಲಿನ ಗಾಣದಲ್ಲಿ ಕಬ್ಬು ನುರಿಸುತ್ತಿರುವುದು
ಬಸವಕಲ್ಯಾಣ ತಾಲ್ಲೂಕಿನ ಮಂಠಾಳ-ಗುಂಡೂರ ರಸ್ತೆಯಲ್ಲಿನ ಹೊಲದಲ್ಲಿನ ಗಾಣದಲ್ಲಿ ಕಬ್ಬು ನುರಿಸುತ್ತಿರುವುದು
ಶಾಂತವಿಜಯ ಪಾಟೀಲ
ಶಾಂತವಿಜಯ ಪಾಟೀಲ
ಜ್ಞಾನೇಶ್ವರ ಮುಳೆ
ಜ್ಞಾನೇಶ್ವರ ಮುಳೆ
ಮಾರ್ತಂಡ ಮಚಕೂರಿ 
ಮಾರ್ತಂಡ ಮಚಕೂರಿ 
ಬಸವಕಲ್ಯಾಣ ಮತ್ತು ಹುಲಸೂರ ತಾಲ್ಲೂಕುಗಳಲ್ಲಿ ಹಲವಾರು ಕಾರಣಗಳಿಂದ 4 ವರ್ಷಗಳ 990 ಹೆಕ್ಟೇರ್‌ನಷ್ಟು ಕಬ್ಬು ಬೆಳೆ ಕ್ಷೇತ್ರ ಕಡಿಮೆಯಾಗಿದೆ
ಮಾರ್ತಂಡ ಮಚಕೂರಿ ಕೃಷಿ ಸಹಾಯಕ ನಿರ್ದೇಶಕ
ಸಕ್ಕರೆ ಕಾರ್ಖಾನೆ ಸ್ಥಾಪನೆಯಾದರೆ ರೈತರು ಕಬ್ಬು ಬೆಳೆಯುವುದು ಜಾಸ್ತಿ ಆಗುತ್ತದೆ. ಜೊತೆಯಲ್ಲಿಯೇ ನೀರಾವರಿ ಮತ್ತಿತರೆ ಸೌಲಭ್ಯವೂ ನೀಡುವುದು ಅತ್ಯಗತ್ಯ
ಶಾಂತವಿಜಯ ಪಾಟೀಲ ರೈತ ಜಾಫರವಾಡಿ
ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಸಕ್ಕರೆ ಕಾರ್ಖಾನೆಗಳಿದ್ದು ಇಲ್ಲಿಯೂ ಕಾರ್ಖಾನೆ ಸ್ಥಾಪನೆಗಾಗಿ ಶಾಸಕ ಶರಣು ಸಲಗರ ಅವರು ಈಗಾಗಲೇ ಸ್ಥಳ ಪರಿಶೀಲಿಸಿದ್ದಾರೆ
ಜ್ಞಾನೇಶ್ವರ ಮುಳೆ ಮಾಜಿ ನಿರ್ದೇಶಕ ನಗರ ಯೋಜನಾ ಪ್ರಾಧಿಕಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT