ನಗರದ ಕರ್ನಾಟಕ ಕಾಲೇಜಿನಲ್ಲಿ ನೆಹರೂ ಯುವ ಕೇಂದ್ರ, ಕಲಬುರ್ಗಿ ವಿಭಾಗದ 32ನೇ ಎನ್ಸಿಸಿ ಬಟಾಲಿಯನ್, ಅಂತರ ಕಾಲೇಜುಗಳ ಎನ್ಸಿಸಿ ಘಟಕಗಳು, ಭಾರತ ಯುತ್ ವೆಲ್ಫೇರ್, ಎಜುಕೇಷನ್ ಆ್ಯಂಡ್ ರೂರಲ್ ಡೆವೆಲಪ್ಮೆಂಟ್ ಸೊಸೈಟಿ ಹಾಗೂ ಶ್ರೀ ಜಗದ್ಗುರು ಪಂಚಾಚಾರ್ಯ ಯುವ ಸಂಘದ ಸಹಯೋಗದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ನಿಮಿತ್ತ ಆಯೋಜಿಸಿದ್ದ ರಾಷ್ಟ್ರೀಯ ಯುವ ದಿನ ಹಾಗೂ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.