ವಿರೂಪಾಕ್ಷ ಗಾದಗಿ, ವೀರಶೆಟ್ಟಿ ಪಟ್ನೆ ಮಾತನಾಡಿದರು. ಡಾ. ಗಂಗಾಂಬಿಕೆ ಅಕ್ಕ ನೇತೃತ್ವ ವಹಿಸಿದ್ದರು. ಚಂದ್ರಶೇಖರ ಹೆಬ್ಬಾಳೆ ಅಧ್ಯಕ್ಷತೆ ವಹಿಸಿದ್ದರು. ಶಂಕರೆಪ್ಪ ಹೊನ್ನಾ, ಸಿ.ಎಸ್. ಪಾಟೀಲ, ಸಂತೋಷ ತಾಳಂಪಳ್ಳಿ, ಸೂರ್ಯಕಾಂತ ಅಲ್ಮಾಜೆ, ಶ್ರೀಕಾಂತ ಸ್ವಾಮಿ, ರವಿ ಬೆಟ್ಟದ್, ಪ್ರಶಾಂತ ಭಾವಿಕಟ್ಟಿ, ಸಂಜು, ಶರಣಪ್ಪ ಮಿಠಾರೆ, ಸಿ.ಎಸ್. ಗಣಚಾರಿ, ಅಣವೀರ ಕೊಡಂಬಲ್ ಇದ್ದರು.