ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಚಿಟಗುಪ್ಪ | ಕಚ್ಚಾ ರಸ್ತೆ: ಡಾಂಬರಿಕರಣಕ್ಕೆ ಗ್ರಾಮಸ್ಥರ ಆಗ್ರಹ

ವೀರೇಶ ಮಠಪತಿ
Published : 18 ಮೇ 2024, 7:07 IST
Last Updated : 18 ಮೇ 2024, 7:07 IST
ಫಾಲೋ ಮಾಡಿ
Comments
ಅನೀಲ ರಾಠೋಡ್
ಅನೀಲ ರಾಠೋಡ್
ಗ್ರಾಮೀಣ ಭಾಗದ ನಿವಾಸಿಗರಿಗೆ ಮೂಲ ಸೌಲಭ್ಯ ಒದಗಿಸುವುದು ಸರ್ಕಾರದ ಕರ್ತವ್ಯ. ಹೀಗಾಗಿ ಹಲವು ವರ್ಷಗಳಿಂದ ರಸ್ತೆ ಸಮಸ್ಯೆಯಿಂದ ಬಳಲುತ್ತಿರುವ ಭವಾನಿ ನಗರ ನಿವಾಸಿಗರಿಗೆ ತಕ್ಷಣ ರಸ್ತೆ ಡಾಂಬರಿಕರಣಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಬೇಕು
ಅನೀಲ ರಾಠೋಡ್‌, ಗ್ರಾಮ ನಿವಾಸಿ
ನನೆಗುದಿಗೆ ಬಿದ್ದಿರುವ ರಸ್ತೆಗಳ ಬಗ್ಗೆ ಸರ್ಕಾರ ವರದಿ ಕೇಳಿದ್ದು ಸದರಿ ರಸ್ತೆ ಬಗ್ಗೆಯೂ ವರದಿ ನೀಡಲಾಗಿದೆ. ಯಾವುದೇ ಬಜೇಟ್‌ ಲಭ್ಯವಿಲ್ಲ. ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆ ಅಡಿಯಲ್ಲಿ ಅನುದಾನ ಬಂದಲ್ಲಿ ಡಾಂಬರಿಕರಣ ಆರಂಭಿಸಲಾಗುತ್ತದೆ
-ಸುಭಾಷ್‌, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಪಂಚಾಯತ್‌ ರಾಜ್ ವಿಭಾಗ ಹುಮನಾಬಾದ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT