ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಠ್ಠಲ ಹೇರೂರ ಜಯಂತಿ ಆಚರಣೆ

Last Updated 10 ಏಪ್ರಿಲ್ 2019, 16:04 IST
ಅಕ್ಷರ ಗಾತ್ರ

ಜನವಾಡ: ಬೀದರ್ ತಾಲ್ಲೂಕಿನ ಅಲಿಯಂಬರ್ ಗ್ರಾಮದಲ್ಲಿ ಅಂಬಿಗರ ಚೌಡಯ್ಯ ಯುವ ಸೇನೆಯ ವತಿಯಿಂದ ಬುಧವಾರ ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ವಿಠ್ಠಲ ಹೇರೂರ ಅವರ ಜಯಂತಿ ಆಚರಿಸಲಾಯಿತು.

ಟೋಕರೆ ಕೋಲಿ ಕಬ್ಬಲಿಗ ಸಮಾಜದ ಏಳಿಗೆಗೆ ಹೇರೂರ ನಿರಂತರ ಶ್ರಮಿಸಿದ್ದನ್ನು ಸ್ಮರಿಸಲಾಯಿತು.

ಸೇನೆಯ ಗ್ರಾಮ ಘಟಕದ ಅಧ್ಯಕ್ಷ ಹಣಮಂತ ಜೋಗಿ, ಸಂಜುಕುಮಾರ ಸಿರ್ಸೆ, ಚಂದ್ರಕಾಂತ ಅಲಿಯಂಬರ್, ಜಗನ್ನಾಥ ಶಿಲ್ಪಿ, ಸತೀಶ ಮುದಾಳೆ, ಸಂಗಮೇಶ ಸಿರ್ಸೆ, ಲಾಲಪ್ಪ ವಡಗಾಂವ್, ಅಮಿತ್ ಸಿರ್ಸೆ, ಹುಲೆಪ್ಪ ಹಳ್ಳಿಖೇಡಕರ್, ವಿಜಯಕುಮಾರ ಹಳ್ಳಿಖೇಡಕರ್, ವೀರೇಶ ಸಿರ್ಸೆ, ಶೋಭಾವತಿ ವಡಗಾಂವ್, ಸಾಯಿ ಚೈತನ್ಯ, ಚಂದ್ರಮ್ಮ ಸಿರ್ಸೆ, ಸರಸ್ವತಿ ಹಳ್ಳಿಖೇಡಕರ್, ಪಾರ್ವತಿ ಸಿರ್ಸೆ, ಅಂಬಿಕಾ, ನಾಗಮ್ಮ, ಮೆಘಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT