ಭಾಲ್ಕಿ: ತಾಲ್ಲೂಕಿನ ತಳವಾಡ ಗ್ರಾಮದ ಅಂಗವಿಕಲೆ ವಿಮಲಮ್ಮ ತುಕಾರಾಮಗೆ ಸ್ವಾವಲಂಬಿ ಜೀವನ ನಡೆಸಲು ಡಿವೈಎಸ್ಪಿ ದೇವರಾಜ ಬಿ. ಅವರ ಸಹಕಾರದಿಂದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಟೇಲರಿಂಗ್ ಮಷಿನ್, ವ್ಹೀಲ್ಚೇರ್, ವಾತ್ಸಲ್ಯ ಕಿಟ್ ಒಳಗೊಂಡು ಅಂದಾಜು ₹25 ಸಾವಿರ ಮೌಲ್ಯದ ಸಾಮಗ್ರಿಗಳನ್ನು ನೀಡಿದೆ.