ಸೋಮವಾರ, 7 ಜುಲೈ 2025
×
ADVERTISEMENT
ADVERTISEMENT

‘ಜೀವನದಿ ಕಾವೇರಿ’ ಸಾಕ್ಷ್ಯಚಿತ್ರ | ಕೌತುಕಗಳ ಹೂರಣ; ಅದ್ಭುತ ದೃಶ್ಯ ಅನಾವರಣ

‘ಜೀವನದಿ ಕಾವೇರಿ’ ಸಾಕ್ಷ್ಯಚಿತ್ರ ಬಿಡುಗಡೆ ಮೇ 5ರಂದು; ಮಲೆ ಮಹದೇಶ್ವರ, ಕಾವೇರಿ ವನ್ಯಧಾಮಗಳ ವಿಭಿನ್ನ ಮುಖ ಪರಿಚಯ
Published : 4 ಮೇ 2025, 5:59 IST
Last Updated : 4 ಮೇ 2025, 5:59 IST
ಫಾಲೋ ಮಾಡಿ
Comments
ಸಾಮಾನ್ಯವಾಗಿ ವನ್ಯಜೀವಿಗಳ ಸಾಕ್ಷ್ಯಚಿತ್ರದಲ್ಲಿ ಹುಲಿ ಚಿರತೆಗಳು ಪ್ರಧಾನವಾಗಿರುತ್ತವೆ. ಆದರೆ ಜೀವನದಿ ಕಾವೇರಿ ಸಾಕ್ಷ್ಯಚಿತ್ರದಲ್ಲಿ ಹುಲಿ ಚಿರತೆ ಹೊರತಾದ ಪ್ರಾಣಿಗಳನ್ನು ವಿಭಿನ್ನವಾಗಿ ತೋರಿಸಲಾಗಿದ್ದು ವನ್ಯಜೀವಿಗಳಿಗೂ ಕಾಡಿಗೂ ಇರುವ ಸೂಕ್ಷ್ಮ್ಯನಂಟನ್ನು ತಿಳಿಸಲಾಗಿದೆ.
–ಸಂಜಯ್‌ ಗುಬ್ಬಿ ಕಾರ್ಯ ನಿರ್ವಾಹಕ ನಿರ್ಮಾಪಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT