ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಯಳಂದೂರು: ಭತ್ತದ ನಾಟಿಗೆ ಪಶ್ಚಿಮ ಬಂಗಾಳ ಶ್ರಮಿಕರು

ಕಾರ್ಮಿಕರ ಕೊರತೆಗೆ ಪರಿಹಾರ ಕಂಡುಕೊಂಡ ಕೃಷಿಕರು   
Published : 16 ಸೆಪ್ಟೆಂಬರ್ 2023, 6:26 IST
Last Updated : 16 ಸೆಪ್ಟೆಂಬರ್ 2023, 6:26 IST
ಫಾಲೋ ಮಾಡಿ
Comments
ನಾಟಿಗೆ ಮೀನ ಮೇಷ
ಮಳೆ ಚೆನ್ನಾಗಿ ಬಾರದಿರುವುದರಿಂದ ಇನ್ನೂ ಹಲವು ರೈತರು ಬೆಳೆ ನಾಟಿಗೆ ಮುಂದಾಗಿಲ್ಲ.  ರೈತರು ಸಸಿ ಮಡಿಗಳನ್ನು ಹಾಗೆಯೇ ಬಿಟ್ಟಿದ್ದಾರೆ. ಭೂಮಿ ಹದ ಮಾಡಲು ತೇವಾಂಶ ಇಲ್ಲ. ಮಳೆ ಕೊರತೆಯಿಂದ ಶ್ರಮ ಪ್ರಧಾನ ರಾಗಿ ಭತ್ತ ಮತ್ತಿತರ ಕಾಳು ಬಿತ್ತನೆಗೆ ಇನ್ನೂ ವಿಳಂಬ ಮಾಡುತ್ತಿದ್ದಾರೆ. ‘ಕೆಲವೆಡೆ ಬೆಳೆ ಸಂರಕ್ಷಿಸಿಕೊಳ್ಳುವ ಸವಾಲು ಎದುರಾಗಿದೆ. ಮಳೆ ಕಾಣದಾಗಿದೆ. ಹಾಗಾಗಿ ತರಾತುರಿಯಲ್ಲಿ ಅವಧಿ ಮೀರಿದ ಸಸಿಗಳ ನಾಟಿಗೆ ಕೃಷಿಕರು ಮುಂದಾಗಿದ್ದಾರೆ. ಡ್ರಂ ಸೀಡರ್ ಮತ್ತು ಎರಚು ಬಿತ್ತನೆ ಮಾಡಿ ವೆಚ್ಚ ತಗ್ಗಿಸುವತ್ತಲೂ ಅನ್ನದಾತರು ದೃಷ್ಟಿ ನೆಟ್ಟಿದ್ದಾರೆ’ ಎಂದು ಅಗರ ರೈತ ಕುಮಾರ್ ಮಾಹಿತಿ ನೀಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT