ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರಕಲವಾಡಿ ನಾಗೇಂದ್ರ, ರಾಜ್ಯ ಸಂಯೋಜಕ ಮಹದೇವಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬ.ಮ.ಕೃಷ್ಣಮೂರ್ತಿ, ಜಿಲ್ಲಾ ಉಪಾಧ್ಯಕ್ಷ ಬ್ಯಾಡಮೂಡ್ಲು ಬಸವಣ್ಣ, ತಾಲ್ಲೂಕು ಅಧ್ಯಕ್ಷ ಅಮಚವಾಡಿ ಪ್ರಕಾಶ್, ಗುಂಡ್ಲುಪೇಟೆ ತಾಲ್ಲೂಕು ಉಸ್ತುವಾರಿ ಬಸವಣ್ಣ, ಉಪಾಧ್ಯಕ್ಷ ಗಗನ್ ಚಂದ್ರ, ಎಸ್.ಪಿ.ಮಹೇಶ್, ಬಾಲರಾಜ್, ಕುಮಾರ್, ಶಿವಣ್ಣ, ದೇವರಾಜ್, ಕೃಷ್ಣಸ್ವಾಮಿ, ಪುಷ್ಷ ಇತರರು ಇದ್ದರು.