ಭಾನುವಾರ, 19 ಅಕ್ಟೋಬರ್ 2025
×
ADVERTISEMENT
ADVERTISEMENT

ಯುವಜನೋತ್ಸವ | ನೆಲಮೂಲ ಸಂಸ್ಕೃತಿ ಅನಾವರಣ: ಕಣ್ಮನ ಸೆಳೆದ ಜನಪದ ಗೀತೆಗಳ ಗಾಯನ

Published : 17 ಅಕ್ಟೋಬರ್ 2025, 2:37 IST
Last Updated : 17 ಅಕ್ಟೋಬರ್ 2025, 2:37 IST
ಫಾಲೋ ಮಾಡಿ
Comments
‘ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳಗಲಿ’
ಚಾಮರಾಜನಗರ ಜಿಲ್ಲೆ ಜಾನಪದ ಕಲೆಗಳ ತವರೂರಾಗಿದ್ದು ಕಲಾವಿದರು ಜಾನಪದ ಕಲೆಗಳು ಸೇರಿದಂತೆ ವಿವಿಧ ಕಲಾ ಪ್ರಕಾರಗಳನ್ನು ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನ ನೀಡಿ ಜಿಲ್ಲೆಗೆ ಕೀರ್ತಿ ತರಬೇಕು. ಕಲಾಪ್ರತಿಭೆ ಹೊರಹೊಮ್ಮಲು ಯುವಜನೋತ್ಸವ ವೇದಿಕೆಯಾಗಬೇಕು ಎಂದು ನಗರಸಭೆ ಅಧ್ಯಕ್ಷ ಸುರೇಶ್ ಹೇಳಿದರು.
ಜಿಲ್ಲೆಯ ಜಾನಪದ ಕಲೆ, ಸಂಸ್ಕೃತಿ ವಿಶ್ವಕ್ಕೆ ಪರಿಚಯವಾಗಿದ್ದು ಯುವಜನೋತ್ಸವದಂತಹ ವೇದಿಕೆಗಳನ್ನು ಯುವ ಕಲಾವಿದರು ಸಮರ್ಥವಾಗಿ ಬಳಸಿಕೊಳ್ಳಬೇಕು
ಮಹೇಶ್‌, ನಗರಸಭೆ ಸದಸ್ಯ
ಚೆಲುವ ಚಾಮರಾಜನಗರ ಜಾನಪದ ಕಲೆಗಳ ತವರಾಗಿದ್ದು ಯುವಜನೋತ್ಸವ ಕಾರ್ಯಕ್ರಮ ಯುವ ಪ್ರತಿಭೆಗಳ ಕಲಾಪ್ರತಿಭೆ ಪ್ರದರ್ಶನಕ್ಕೆ ವೇದಿಕೆಯಾಗಿದೆ
ಡಿ.ಸಿ.ಶೃತಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ 
ಕೇಂದ್ರ ಹಾಗೂ ರಾಜ್ಯ ಸರ್ಕಾರ ಯುವಜನತೆಯ ಕೇಂದ್ರಿತವಾಗಿ ಯುವನೀತಿ ಜಾರಿಗೊಳಿಸಿವೆ. ಕಲೆ, ಸಂಸ್ಕೃತಿ, ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹಿಸಿ ನೀರೆಯುವುದು ಯುವನೀತಿಯ ಉದ್ದೇಶವಾಗಿದೆ
ಕೆ.ಸುರೇಶ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ
ADVERTISEMENT
ADVERTISEMENT
ADVERTISEMENT