ಬುಧವಾರ, 23 ಜುಲೈ 2025
×
ADVERTISEMENT
ADVERTISEMENT

ಚಾಮರಾಜನಗರ | ಎಲ್ಲೆಡೆ ತ್ಯಾಜ್ಯ ಹಾವಳಿ: ಹಂದಿ, ನಾಯಿಗಳ ದಾಳಿ

Published : 21 ಜುಲೈ 2025, 1:54 IST
Last Updated : 21 ಜುಲೈ 2025, 1:54 IST
ಫಾಲೋ ಮಾಡಿ
Comments
ಚಾಮರಾಜನಗರದ ರಸ್ತೆ ಬದಿ ತಂದು ಸುರಿದಿರುವ ಕಸ
ಚಾಮರಾಜನಗರದ ರಸ್ತೆ ಬದಿ ತಂದು ಸುರಿದಿರುವ ಕಸ
ಚಾಮರಾಜನಗದಲ್ಲಿ ತ್ಯಾಜ್ಯದ ರಾಶಿಯ ನಡುವೆ ಹಂದಿಗಳ ಹಿಂಡು
ಚಾಮರಾಜನಗದಲ್ಲಿ ತ್ಯಾಜ್ಯದ ರಾಶಿಯ ನಡುವೆ ಹಂದಿಗಳ ಹಿಂಡು
ಚಾಮರಾಜನಗರದ ಬ್ಲಾಕ್‌ಸ್ಪಾಟ್‌ಗಳಲ್ಲಿ ನಿಯಮಿತವಾಗಿ ಕಸ ವಿಲೇವಾರಿ ಮಾಡಿದರೂ ತಂದು ಸುರಿಯಲಾಗುತ್ತಿದೆ. ಸಮಸ್ಯೆ ಗಂಭಿರವಾಗಿರುವ ಕಡೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಲು ನಿರ್ಧರಿಸಲಾಗಿದ್ದು ಸಿಕ್ಕಿಬಿದ್ದವರಿಗೆ ದಂಡ ವಿಧಿಸಲಾಗುವುದು. ನಗರದಲ್ಲಿ ಈಚೆಗೆ 800 ನಾಯಿಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು ಮತ್ತಷ್ಟು ನಾಯಿಗಳಿಗೆ ಶಸ್ತ್ರಚಿಕಿತ್ಸೆ ಮಾಡಿಸಲು ಕ್ರಮ ಕೈಗೊಳ್ಳಲಾಗುವುದು.
ಸುರೇಶ್ ನಗರಸಭೆ ಅಧ್ಯಕ್ಷ  ಕೊಳ್ಳೇಗಾಲ
ನಗರಸಭೆ ವ್ಯಾಪ್ತಿಯ ಬಡಾವಣೆಗಳಲ್ಲಿ ಹಂದಿಗಳ ಹಾಗೂ ನಾಯಿಗಳ ಹಾವಳಿ ತಡೆಯುವ ಬಗ್ಗೆ ವಿಶೇಷ ಸಭೆ ನಡೆಸಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು. ರೇಖಾ ನಗರಸಭೆ ಅಧ್ಯಕ್ಷೆ ನಗರದ ಸೌಂದರ್ಯ ಹಾಳು ಹಂದಿಗಳು ನಮ್ಮ ಮನೆಯ ಕಾಂಪೌಂಡ್ ಸೌಂದರ್ಯವನ್ನು ಹಾಳು ಮಾಡುತ್ತಿದೆ . ಇದರ ಜೊತೆಗೆ ಕೊಳಚೆ ನೀರಿನಲ್ಲಿ ಬಂದು ಮನೆಯ ಮುಂದೆ ಕುಳಿತುಕೊಳ್ಳುತ್ತದೆ ಇದರಿಂದ ಸಾಂಕ್ರಾಮಿಕ ರೋಗಗಳು ಹರಡುತ್ತದೆ.
ಶಿವಣ್ಣ ಕೊಳ್ಳೇಗಾಲ
ಗುಂಡ್ಲುಪೇಟೆ ರಾಜ್ಯದ ಕೊನೆಯ ತಾಲ್ಲೂಕಾಗಿದ್ದು ಕೇರಳ ಹಾಗೂ ತಮಿಳುನಾಡು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ತಾಲ್ಲೂಕು ಮಾರ್ಗವಾಗಿ ಪ್ರತಿನಿತ್ಯ ಹೆಚ್ಚಿನ ಪ್ರವಾಸಿ ವಾಹನಗಳು ಹಾದುಹೋಗುತ್ತವೆ. ಆದ್ದರಿಂದ ಸ್ವಚ್ಚತೆ ಹೆಚ್ಚಿನ ಆದ್ಯತೆ ನೀಡಬೇಕು. ಮುನೀರ್ ಪಾಷಾ  ತ್ಯಾಜ್ಯ ವಿಲೇವಾರಿಗೆ ಕ್ರಮ ಯಳಂದೂರು ಪಟ್ಟಣದಲ್ಲಿ ಹಂದಿ ಹಾವಳಿ ನಿಯಂತ್ರಣ ಮಾಡಲಾಗಿದೆ. ಮಳೆಗೂ ಮೊದಲು ಕಸ ತೆಗೆಯಲಾಗಿದೆ. ಪ್ರತಿದಿನ ಕಸ ತೆಗೆಯಲು ಪೌರ ಕಾರ್ಮಿಕರು ಶ್ರಮಿಸುತ್ತಿದ್ದಾರೆ.
ಮಹೇಶ್ ಕುಮಾರ್. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ
ನೀಡಿ ನಾಯಿಗಳ ಹಾವಳಿ ಯಳಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಾಯಿಗಳ ಕಡಿತದಿಂದ ಸಾರ್ವಜನಿಕರು ಭೀತಿಯಲ್ಲಿದ್ದಾರೆ. ಶ್ವಾನಗಳ ಸಂಖ್ಯೆ ನಿಯಂತ್ರಣಕ್ಕೆ ಒತ್ತು ನೀಡಬೇಕು.‌
ಶಾಂತರಾಜು ಎಸ್ ಬ್ಲಾಕ್ ಅಂಡ್ ವೈಟ್ ಫೌಂಡೇಷನ್ ಮುಖ್ಯಸ್ಥ
ಸಾರ್ವಜನಿಕ ಸ್ಥಳಗಳಲ್ಲಿ ಕಸ ಹೆಚ್ಚಾಗಿ ಶೇಖರಣೆಯಾಗುತ್ತಿದ್ದು ಪ್ರತಿದಿನ ಸ್ವಚ್ಛಗೊಳಿಸುವ ಮೂಲಕ ಶುಚಿತ್ವ ಕಾಪಾಡಬೇಕು. ಕಸ ವಿಲೇವಾರಿ ಮಾಡದೆ ಅನೈರ್ಮಲ್ಯದಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. 
–ನಂದ ಯಡಿಯೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT