ಮಹದೇಶ್ವರಬೆಟ್ಟದ ಬಸ್ ನಿಲ್ದಾಣ ಸೇರಿದಂತೆ ತಪೋಭವನ ರಸ್ತೆ, ತಂಬಡಿಗೆರಿ, ಸಾಲೂರುಮಠ, ದೇವಸ್ಥಾನ ಹಾಗೂ ಮುಖ್ಯ ರಸ್ತೆಗಳಲ್ಲಿರುವ ಹೋಟೆಲ್ ಅಂಗಡಿಗಳನ್ನು ತಾಲ್ಲೂಕು ವೈದ್ಯಾಧಿಕಾರಿ ಡಾ.ಪ್ರಕಾಶ್ ನೇತೃತ್ವದ ತಂಡ ಪರಿಶೀಲನೆ ನೆಡೆಸಿ, ದಾಳಿ ನೆಡೆಸಿದರು. ಈ ವೇಳೆ 60ಪ್ರಕರಣಗಳಿಗೆ ₹15,400 ದಂಡ ವಿಧಿಸಿ ಕ್ರಮಕೈಗೊಂಡರು.