‘ಕುವೆಂಪು ಅವರು ಚಿಕ್ಕ ಮಕ್ಕಳಿಗಾಗಿ ಕಿಂದರಜೋಗಿಯಂತಹ ಸಾಹಿತ್ಯವನ್ನು ಬರೆದಿದ್ದಾರೆ. ದೊಡ್ಡವರಿಗೆ ಬೇಕಾಗುವಂತಹ ಸಾಹಿತ್ಯವನ್ನು ಬರೆದಿದ್ದಾರೆ. ಮಕ್ಕಳ ಮನಸ್ಸು ವಿಶಾಲವಾಗಿರುತ್ತದೆ. ಅದು ಜಾತಿ, ಧರ್ಮ, ಕೋಮು ಇತ್ಯಾದಿ ಸಂಕುಚಿತ ಭಾವನೆಗಳಿಗೆ ಸಿಲುಕದೆ ಇದ್ದಾಗ ಮಕ್ಕಳು ವಿಶ್ವಮಾನವರಾಗುತ್ತಾರೆ’ ಎಂದು ಜಯದೇವ ಹೇಳಿದರು.