ಕೊತ್ತಲವಾಡಿ ಗ್ರಾಮದ ಬಳಿ ಹುಲಿಯ ಕಳೇಬರ
36 ದಿನಗಳ ಕಾರ್ಯಾಚರಣೆ ನಂತರ ಕೊಳ್ಳೇಗಾಲ ತಾಲ್ಲೂಕಿನ ಕುಂತೂರು ಬೆಟ್ಟದಲ್ಲಿ ಬೋನಿಗೆ ಬಿದ್ದ ಚಿರತೆ
ಕಾವೇರಿ ವನ್ಯಧಾಮದಲ್ಲಿ ಬಿಳಿ ಕಡವೆ ಇರುವುದು ಈ ವರ್ಷ ಪತ್ತೆಯಾಯಿತು
ಮಲೆಮಹದೇಶ್ವರ ವನ್ಯಧಾಮದ ಪಿ.ಜಿ.ಪಾಳ್ಯ ವಲಯದಲ್ಲಿ ಡಿ.2ರಂದು ಸಫಾರಿಗೆ ಶಾಸಕ ಎಂ.ಆರ್.ಮಂಜುನಾಥ್ ಶನಿವಾರ ಚಾಲನೆ ನೀಡಿದರು. ಡಿಸಿಎಫ್ ಸಂತೋಷ್ಕುಮಾರ್ ಅಧಿಕಾರಿಗಳು ಇದ್ದರು
ಬೇಗೂರಿನಲ್ಲಿ ನಡೆದ 2ನೇ ದರೋಡೆ ಪ್ರಕರಣದ ಬಂಧಿತ ಆರೋಪಿಗಳಿಂದ ಪೊಲೀಸರು ವಶಪಡಿಸಿಕೊಂಡಿರುವ ನಗದು ಮತ್ತು ಕಾರುಗಳು