ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಚಾ.ಗು.ನಾಗರಾಜು, ದಸಂಸ (ಅಂಬೇಡ್ಕರ್ ವಾದ) ಮೈಸೂರು ವಿಭಾಗೀಯ ಸಂಚಾಲಕ ದೊಡ್ಡಿಂದುವಾಡಿ ಸಿದ್ದರಾಜು, ಉಮೇಶ್ ಕುಮಾರ್, ಆಟೊ ಉಮೇಶ್, ಬಂಗಾರಸ್ವಾಮಿ, ನಾಗರಾಜು, ಪ್ರದೀಪ್, ಮಂಜೇಶ್, ಮಹದೇವಸ್ವಾಮಿ, ಸಿದ್ದರಾಮಯ್ಯ, ಸುಂದರ್, ಚಾ.ಸಿ.ಸಿದ್ದರಾಜು, ಮಲ್ಲಿಕಾರ್ಜುನ್, ಶೇಖರ್, ಶಿವು ಇದ್ದರು.