ವೇದಿಕೆ ಉಪಾಧ್ಯಕ್ಷ ಸಿ.ಡಿ.ಪ್ರಕಾಶ್, ಸದಸ್ಯರಾದ ಉಮೇಶ್, ಗಣೇಶ್, ಬಾಬು ಪಟೇಲ್, ದಿನೇಶ್, ಮಹೇಶ್, ರಘು, ವೀರಶೈವ ಮಹಾಸಭಾ ಕೋಶಾಧ್ಯಕ್ಷ ಸುರೇಶ್, ಮುಖಂಡರಾದ ಗುರು ಕಾವುದವಾಡಿ, ನಾಗಭೂಷಣ್, ಮಲ್ಲೇಶ್ ಪ್ರಭು, ಮಹೇಶ್, ಮನೋಜ್, ಆನಂದ್, ಗಿರೀಶ್, ಬಸವರಾಜು ಸೇರಿದಂತೆ ವೀರಶೈವ ಲಿಂಗಾಯತ ಸಮಾಜದ ಮುಖಂಡರು ಇದ್ದರು.