ಗುರುವಾರ, 30 ಅಕ್ಟೋಬರ್ 2025
×
ADVERTISEMENT
ADVERTISEMENT

ಬಂಡೀಪುರ | ಸಫಾರಿಗೆ ವಿರೋಧ: ಒಂದು ಟ್ರಿಪ್‌ ಕಡಿತ

ಕಾಡು ಉಳಿಸಿ, ಸಫಾರಿ ಅಳಿಸುವಂತೆ ರೈತ ಸಂಘಟನೆಗಳ ಒತ್ತಾಯ
Published : 30 ಅಕ್ಟೋಬರ್ 2025, 2:24 IST
Last Updated : 30 ಅಕ್ಟೋಬರ್ 2025, 2:24 IST
ಫಾಲೋ ಮಾಡಿ
Comments
ಅರಣ್ಯ ಇಲಾಖೆಯ ಅಧಿಕಾರಿಗಳು ಸಫಾರಿಯಿಂದ ಬರುವ ಆದಾಯದ ಆಸೆ ಬಿಟ್ಟು ವನ್ಯಜೀವಿಗಳ ಹಿತ ಕಾಯಬೇಕು ಅರಣ್ಯದೊಳಗೆ ಅತಿಕ್ರಮ ಪ್ರವೇಶ ನಿರ್ಬಂಧಿಸಬೇಕು
ಹೊನ್ನೂರು ಪ್ರಕಾಶ್ ರೈತ ಮುಖಂಡ
‘ಐದು ಟ್ರಿಪ್‌ಗಳಲ್ಲಿ ಸಫಾರಿ’
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪ್ರತಿದಿನ 5 ಟ್ರಿಪ್‌ಗಳ ಸಫಾರಿ ನಡೆಯುತ್ತಿದೆ. ಇಲಾಖೆಯ ಸುಪರ್ದಿಯಲ್ಲಿರುವ 5 ಜಿಪ್ಸಿ ವಾಹನ 5 ಕ್ಯಾಂಪರ್ ಹಾಗೂ 7 ಮಿನಿ ಬಸ್‌ಗಳು ಸೇರಿ 17 ವಾಹನಗಳು ಸಫಾರಿಗೆ ಪ್ರವಾಸಿಗರನ್ನು ಕರೆದೊಯ್ಯುತ್ತವೆ. ಜಂಗಲ್‌ಲಾಡ್ಜ್‌ನಿಂದಲೂ 10 ವಾಹನಗಳು ಸಫಾರಿಗೆ ತೆರಳುತ್ತಿವೆ. ಪ್ರತಿ ದಿನ ಬೆಳಿಗ್ಗೆ 6.30 ಹಾಗೂ 8 ಗಂಟೆಗೆ 2 ಟ್ರಿಪ್ ಮಧ್ಯಾಹ್ನ 2.30 3.30 ಹಾಗೂ 5 ಗಂಟೆಗೆ 3 ಟ್ರಪ್‌ಗಳಲ್ಲಿ ಸಪಾರಿ ನಡೆಯುತ್ತದೆ. ಸಚಿವರ ಆದೇಶದ ಹಿನ್ನೆಲೆಯಲ್ಲಿ ಸಂಜೆ 5 ಗಂಟೆಯ ಟ್ರಿಪ್‌ ಕಡಿತಗೊಳ್ಳಲಿದೆ.
ADVERTISEMENT
ADVERTISEMENT
ADVERTISEMENT