ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಬಿಳಿಗಿರಿ ರಂಗನಬೆಟ್ಟ: ಕೊಳವೆಬಾವಿಗಾಗಿ ಸೋಲಿಗ ರಾಮೇಗೌಡರ ‘ಅರಣ್ಯ ರೋದನ’

ಅಪರೂಪದ ಸಸ್ಯಪ್ರಬೇಧಗಳು ನಾಶವಾಗುವ ಆತಂಕ
Published : 26 ಫೆಬ್ರುವರಿ 2025, 19:39 IST
Last Updated : 26 ಫೆಬ್ರುವರಿ 2025, 19:39 IST
ಫಾಲೋ ಮಾಡಿ
Comments
ಅನುಮತಿ ಕೋರಿ ಅರಣ್ಯ ಇಲಾಖೆಗೆ 15 ವರ್ಷಗಳಿಂದ ಮನವಿ ಸಲ್ಲಿಸುತ್ತಲೇ ಇದ್ದು ಸ್ಪಂದನೆ ದೊರೆತಿಲ್ಲ. ವಿಶೇಷ ಪ್ರಕರಣವಾಗಿ ಪರಿಗಣಿಸಿ ಅನುಮತಿ ನೀಡಬೇಕು.
–ರಾಮೇಗೌಡ, ಸೋಲಿಗರು
ಅರಣ್ಯ ಕಾನೂನು ಪ್ರಕಾರ ಕುಡಿಯುವ ನೀರಿನ ಉದ್ದೇಶಕ್ಕೆ ಮಾತ್ರ ಅನುಮತಿ ನೀಡಬಹುದು. ರಾಮೇಗೌಡರ ಮನವಿಯನ್ನು ತಜ್ಞರ ಸಮಿತಿಯ ಮುಂದಿರಿಸಲಾಗುವುದು.
–ಶ್ರೀಪತಿ, ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ
ಅರಣ್ಯ ಸಚಿವರಿಗೆ ಜಯದೇವ ಪತ್ರ
‘ರಾಮೇಗೌಡರಿಗೆ ನೆರವಾಗಬೇಕು’ ಎಂದು ಕೋರಿ ಇಲ್ಲಿನ ದೀನಬಂಧು ಸಂಸ್ಥೆಯ ಮುಖ್ಯಸ್ಥ ಪ್ರೊ.ಜಿ.ಎಸ್‌.ಜಯದೇವ ಅವರು ಅರಣ್ಯ ಸಚಿವ ಈಶ್ವರ ಖಂಡ್ರೆಯವರಿಗೆ ಪತ್ರ ಬರೆದಿದ್ದಾರೆ. ‘ಪೂರ್ವಘಟ್ಟದ ತುದಿ, ಪಶ್ಚಿಮ ಘಟ್ಟಗಳ ಸೇತುವೆಯಾಗಿರುವ ಬಿಳಿಗಿರಿ ರಂಗನಬೆಟ್ಟ ಅಪರೂಪದ ಸಸ್ಯ ಸಂಕುಲಗಳ ತಾಣವಾಗಿದ್ದು, ರಾಮೇಗೌಡರು ನರ್ಸರಿ ನಿರ್ಮಿಸಿ ಅಪಾಯದಂಚಿನಲ್ಲಿರುವ ಸಸ್ಯಪ್ರಭೇದಗಳನ್ನು ರಕ್ಷಿಸುತ್ತಿದ್ದಾರೆ. ಕಾಡು ಉಳಿಸುವ ರಾಮೇಗೌಡರ ಕಾಯಕಕ್ಕೆ ಪ್ರೋತ್ಸಾಹ ನೀಡಬೇಕು’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT