ಸಂಘದ ಜಿಲ್ಲಾಧ್ಯಕ್ಷ ಹಾಲಿನ ನಾಗರಾಜ್, ರಾಜ್ಯ ಕಾರ್ಯದರ್ಶಿ ಮಲೆಯೂರು ಹರ್ಷ, ಚಾಮರಾಜನಗರ ತಾಲ್ಲೂಕು ಅಧ್ಯಕ್ಷ ಅರಳಿಕಟ್ಟೆ ಕುಮಾರ್, ಮಲೆಯೂರು ಬಸವರಾಜಪ್ಪ, ನಂಜುಂಡ ನಾಯಕ, ಸಿದ್ದರಾಜು, ಮಹೇಶ್, ಉಡಿಗಾಲ ಮಂಜುನಾಥ್, ಚೇರ್ಮನ್ ಗುರು ಗುರುಮಲ್ಲಪ್ಪ, ಮಹೇಶ್ ಅರಳಿ ಕಟ್ಟೆ, ಸಿದ್ದಲಿಂಗಪ್ಪ, ಸಿದ್ದಪ್ಪ, ಕನಕ, ಕಿಳಲೀಪುರ ಶ್ರೀಕಂಠ, ವೀರನಪುರ ಮಹಾದೇವಸ್ವಾಮಿ ಇತರರು ಪಾಲ್ಗೊಂಡಿದ್ದರು.