ಪ್ರತಿದಿನ 50 ಮಂದಿಗೆ ಹೃದಯ ತಪಾಸಣೆ ಮಾಡಲು ಅವಕಾಶವಿದ್ದು, ಅವಶ್ಯಕತೆ ಇರುವ ಕಡು ಬಡವರಿಗೆ ಉಚಿತವಾಗಿ ಆ್ಯಂಜಿಯೋಗ್ರಾಂ ಹಾಗೂ ಆ್ಯಂಜಿಯೋಪ್ಲಾಸ್ಟಿ ಮಾಡಲಾಗುವುದು. ಹೃದ್ರೋಗ ತಜ್ಞರಾದ ಡಾ.ರವಿಕುಮಾರ್ ಹಾಗೂ ಡಾ.ಆದಿತ್ಯ ಉಡುಪ ಶಿಬಿರದ ನೇತೃತ್ವ ವಹಿಸಲಿದ್ದು, ಮಾಹಿತಿ ಹಾಗೂ ಹೆಸರು ನೋಂದಾಯಿಸಿಲು 0821-2533600 ಮತ್ತು 99863 99862 ಸಂಖ್ಯೆ ಸಂಪರ್ಕಿಸಬಹುದು.