ಉಪವಿಭಾಗಾಧಿಕಾರಿ ಡಾ. ಗಿರೀಶ್ ದಿಲೀಪ್ ಬಡೋಲೆ, ತಹಶೀಲ್ದಾರ್ ಸುದರ್ಶನ್, ಮುಜರಾಯಿ ಇಲಾಖೆಯ ಮೋಹನ್, ಪ್ರಮುಖ ದಾನಿಗಳಾದ ರಮೇಶ್, ಲಕ್ಷ್ಮೀನಾರಾಯಣ ಕಡಂಬಿ, ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ತಿನ ವೇದ ವಿದ್ವಾಂಸ ಎಸ್. ಗೋವಿಂದಭಟ್, ಚಿಕ್ಕರಾಜು, ವೇದಮೂರ್ತಿ, ಆಗಮಿಕರಾದ ರಮೇಶ್ ಬಾಬು ಸಭೆಯಲ್ಲಿ ಹಾಜರಿದ್ದರು.