ಭಾನುವಾರ, 6 ಜುಲೈ 2025
×
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ತರಕಾರಿ ವಹಿವಾಟಿಗೆ ಸಮಯದ ಹಗ್ಗಜಗ್ಗಾಟ

ಇಂದಿನಿಂದ ಎಪಿಎಂಸಿಯಲ್ಲಿ ತರಕಾರಿ ವಹಿವಾಟು ಬೆಳಿಗ್ಗೆ 11ಕ್ಕೆ ಆರಂಭ
Published : 31 ಮೇ 2024, 6:23 IST
Last Updated : 31 ಮೇ 2024, 6:23 IST
ಫಾಲೋ ಮಾಡಿ
Comments
ಕುಸಿಯುತ್ತಿದೆ ವಹಿವಾಟು
ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಎಪಿಎಂಸಿಯಲ್ಲಿ ತರಕಾರಿ ವಹಿವಾಟು ಕುಸಿಯುತ್ತಿದೆ ಎನ್ನುತ್ತವೆ ಎಪಿಎಂಸಿ ಮೂಲಗಳು. ಬೆಳಿಗ್ಗೆ ರೈತರು ತರಕಾರಿ ಕಟಾವು ಮಾಡಿಕೊಂಡು ತಂದರೆ ಅವು ತಾಜಾ ಇರುತ್ತವೆ. ಇದರಿಂದ ಸಹಜವಾಗಿ ಬೆಲೆಯೂ ಹೆಚ್ಚುತ್ತದೆ.  ಈ ಹಿಂದೆ ತಾಜಾ ತರಕಾರಿ ಎನ್ನುವ ಕಾರಣದಿಂದಲೇ ಚಿಕ್ಕಬಳ್ಳಾಪುರ ಮಾರುಕಟ್ಟೆಗೆ ಹೊರ ರಾಜ್ಯದವರು ಮತ್ತು ವ್ಯಾಪಾರಿಗಳು ಖರೀದಿಗೆ ಬರುತ್ತಿದ್ದರು. ಇಲ್ಲಿಂದ ಖರೀದಿಸಿ ಬೇರೆ ಕಡೆ ಕೊಂಡೊಯ್ಯುತ್ತಿದ್ದರು. ಆದರೆ ಈಗ ವಹಿವಾಟು ಬೇಗ ಆರಂಭವಾಗುವ ಕಾರಣ ತಾಜಾ ತರಕಾರಿ ದೊರೆಯುವುದಿಲ್ಲ ಎಂದು ಖರೀದಿಗೆ ಬರುವವರು ಕಡಿಮೆ ಆಗಿದ್ದಾರೆ. ತರಕಾರಿ ವಹಿವಾಟು ಎಪಿಎಂಸಿಯಲ್ಲಿ ಕುಸಿಯುತ್ತಿದೆ ಎನ್ನುತ್ತವೆ ಎಪಿಎಂಸಿ ಮೂಲಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT